Labels
Hanuman
Narasimha
devisthuthi
shivasthuthi
ಚಿತ್ರಗಳು - ಮಸಿಯಮ್ಮ
ಭಕ್ತಿಗೀತೆ-ಸ್ತೋತ್ರಗಳು
ಸತೀಶ - ಶ್ರೀನರಸಿಂಹ
ಸತ್ಯ-ಮಿಥ್ಯದ ಮಾಯೆ -1
ಪ್ರಥಮದಲಿ ಗಣಪತಿಗೆ ವಂದಿಸುತ ನರಹರಿಯ
ಪ್ರೇರಣೆಯಂತೆ ಬರೆದಿಹೆನು ಈ ಸಾಲುಗಳನು
ಕನಸಲ್ಲಿ ನಡೆದುದದು
ಮನಸಿನ ಬ್ರಾಂತಿ
ಎಚ್ಚರದಲಿ ಕಂಡಿಹುದು
ದೇವನ ಮಾಯೆಯ ಸೃಷ್ಟಿ|
ಕನಸಲ್ಲಿ ಕಂಡುದದು
ಎಚ್ಚರದಿ ಮಿಥ್ಯ
ಎಚ್ಚರದಿ ಕಾಣಿಪುದು
ದೇವನಮಾಯೆಯೆಂಬುದು ಸತ್ಯ|
ಇದನರಿಯಲು ಶ್ರೀನರಸಿಂಹನ
ನೆನಯಬೇಕು ನಿತ್ಯ|
ರಚನೆ : ಸತೀಶ , ತುಮಕೂರು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment