ಅದರ ಹಿಂದೆಯೆ ಸಾಗಿದೆ ಜೀವನದ ಯಾತ್ರೆ
ಇಷ್ಟು ದೊರೆತರೆ ಇನ್ನಷ್ಟರ ಆಸೆ, ಇನ್ನಷ್ಟು
ದೊರೆತರೆ ಮತ್ತಷ್ಠ ಸೇರಿಸಿ ಕೂಡಿಡುವ ಆಸೆ
ಸಾಕಷ್ಟು ದೊರೆತರೂ ಅಂತಸ್ತು ಪಡೆವಾಸೆ
ಅಧಿಕಾರ ಪಡೆದು ಗದ್ದುಗೆಯ ಏರುವಾಸೆ
ಮಡದಿ ಮಕ್ಕಳ ಮೇಲೆ ಮೋಹದ ಆಸೆ
ಬಂದುಬಳಗದವರೊಡಗೂಡಿ ಬಾಳುವಾಸೆ
ತುಂಬಿಹುದು ಮನದಲ್ಲಿ ನೂರಾರು ಆಸೆಗಳು
ಆದರೂ ಬರಲಿಲ್ಲವೇಕೆ ಶ್ರೀ ನರಸಿಂಹನನು ಕಾಣುವಾಸೆ
ರಚನೆ : ಸತೀಶ ತುಮಕೂರು
ಚಿತ್ರ ಕೃಪೆ : ಕೆಂಗೇರಿ ಚಕ್ರಪಾಣಿ
ರಚನೆ : ಸತೀಶ ತುಮಕೂರು
ಚಿತ್ರ ಕೃಪೆ : ಕೆಂಗೇರಿ ಚಕ್ರಪಾಣಿ
.jpg)
No comments:
Post a Comment